ಕನ್ನಡದ ಪ್ರಸಿದ್ಧ ವ್ಯಕ್ತಿಗಳ ಆತ್ಮ ಕಥೆಗಳು

 ಕನ್ನಡದ ಪ್ರಸಿದ್ಧ ವ್ಯಕ್ತಿಗಳ ಆತ್ಮ ಕಥೆಗಳು




ಕುವೆಂಪು - ನೆನಪಿನ ದೋಣಿಯಲಿ

ದ.ರಾ.ಬೇಂದ್ರೆ - ನಡೆದು ಬಂದ ದಾರಿ

ಮಾಸ್ತಿ ವೆಂಕಟೇಶ ಅಯ್ಯಂಗಾರ್ - ಭಾವ

ಶಿವರಾಮ ಕಾರಂತ - ಹುಚ್ಚು ಮನಸ್ಸಿನ ಹತ್ತು ಮುಖಗಳು

ಅರವಿಂದ ಮಾಲಗತ್ತಿ - ಗೌರ್ಮೆಂಟ್ ಬ್ರಾಹ್ಮಣ

ಪಿ.ಲಂಕೇಶ್ - ಹುಳಿ ಮಾವಿನ ಮರ

ಗಿರೀಶ್ ಕಾರ್ನಾಡ್ - ಆಡಾಡತ ಆಯುಷ್ಯ

ಬಸವರಾಜ ಕಟ್ಟಿಮನಿ - ನೆನಪಿನ ದೋಣಿಯಲಿ

ಕಡಿದಾಳ ಮಂಜಪ್ಪ - ನನಸಾದ ಕನಸು

ಜಿ.ಪಿ.ರಾಜರತ್ನಂ - ಹತ್ತು ವರ್ಷಗಳು

ಡಾ.ಸಿದ್ದಲಿಂಗಯ್ಯ - ಊರುಕೇರಿ

ಆಲೂರು ವೆಂಕಟರಾವ್ - ಜೀವನ ಸ್ಮರಣೆ

ಎಸ್.ಎಲ್.ಭೈರಪ್ಪ - ಭಿತ್ತಿ

ಡಿ.ಜವರೇಗೌಡ - ಹೋರಾಟದ ಬದುಕು

ಸಾರಾ ಅಬೂಬಕರ್ - ಮುಸ್ಲಿಂ ಹುಡುಗಿ ಶಾಲೆ ಕಲಿತದ್ದು

ಬೀಚಿ - ನನ್ನ ಬಯಾಗ್ರಫಿ

Post a Comment

0 Comments