ಕನ್ನಡದ ಪ್ರಸಿದ್ಧ ವ್ಯಕ್ತಿಗಳ ಆತ್ಮ ಕಥೆಗಳು
ಕುವೆಂಪು - ನೆನಪಿನ ದೋಣಿಯಲಿ
ದ.ರಾ.ಬೇಂದ್ರೆ - ನಡೆದು ಬಂದ
ದಾರಿ
ಮಾಸ್ತಿ ವೆಂಕಟೇಶ ಅಯ್ಯಂಗಾರ್
- ಭಾವ
ಶಿವರಾಮ ಕಾರಂತ - ಹುಚ್ಚು ಮನಸ್ಸಿನ
ಹತ್ತು ಮುಖಗಳು
ಅರವಿಂದ ಮಾಲಗತ್ತಿ - ಗೌರ್ಮೆಂಟ್
ಬ್ರಾಹ್ಮಣ
ಪಿ.ಲಂಕೇಶ್ - ಹುಳಿ ಮಾವಿನ ಮರ
ಗಿರೀಶ್ ಕಾರ್ನಾಡ್ - ಆಡಾಡತ
ಆಯುಷ್ಯ
ಬಸವರಾಜ ಕಟ್ಟಿಮನಿ - ನೆನಪಿನ
ದೋಣಿಯಲಿ
ಕಡಿದಾಳ ಮಂಜಪ್ಪ - ನನಸಾದ ಕನಸು
ಜಿ.ಪಿ.ರಾಜರತ್ನಂ - ಹತ್ತು ವರ್ಷಗಳು
ಡಾ.ಸಿದ್ದಲಿಂಗಯ್ಯ - ಊರುಕೇರಿ
ಆಲೂರು ವೆಂಕಟರಾವ್ - ಜೀವನ ಸ್ಮರಣೆ
ಎಸ್.ಎಲ್.ಭೈರಪ್ಪ - ಭಿತ್ತಿ
ಡಿ.ಜವರೇಗೌಡ - ಹೋರಾಟದ ಬದುಕು
ಸಾರಾ ಅಬೂಬಕರ್ - ಮುಸ್ಲಿಂ ಹುಡುಗಿ
ಶಾಲೆ ಕಲಿತದ್ದು
ಬೀಚಿ - ನನ್ನ ಬಯಾಗ್ರಫಿ
0 Comments