ಸುಭಾಷ್ ಚಂದ್ರ ಬೋಸ್
♦️ಜನನ : 1897 ಜನೆವರಿ 23
✍️ಜನವರಿ 23ರನ್ನು "ಪರಾಕ್ರಮ ದಿನ" ಎಂದು ಆಚಾರಿಸಲಾಗುತ್ತೆ..
♦️ಜನನ ಸ್ಥಳ : ಓರಿಸ್ಸದ ಕಟಕ.
♦️ತಂದೆ : ಜಾನಕಿನಾಥ ಬೋಸ್,
♦️ತಾಯಿ : ಪ್ರಭಾವತಿ
🌹ಮರಣ :18-8-1945
♦️ 1921ರಲ್ಲಿ ಇಂಗ್ಲೆಂಡಿನಲ್ಲಿ ICS ಪರೀಕ್ಷೆಯಲ್ಲಿ 4ನೇ rank ಪಡೆದರು,
♦️ ಕಲ್ಕತ್ತದಲ್ಲಿ ಮೇಯರ್ ಆಗಿ ನೇಮಕವಾದರು,
♦️ರಾಜಕೀಯ ಗುರು:
ಸಿ ಆರ್ . ದಾಸ್
♦️ ಗಾಂಧೀಜಿಯವರು ಸುಭಾಶ್ಚಂದ್ರ ಬೋಸರನ್ನ "ದೇಶಭಕ್ತ ಸಂತ" ಎಂದು ಕರೆದರು,
♦️ ಸುಭಾಷ್ ಚಂದ್ರಬೋಸರು ಗಾಂಧೀಜಿಯವರನ್ನ "ರಾಷ್ಟ್ರಪಿತ" ಎಂದು ಕರೆದರು,
♦️INA (ಇಂಡಿಯನ್ ನ್ಯಾಷನಲ್ ಆರ್ಮಿ)ದವರು ಸುಭಾಶ್ಚಂದ್ರ ಬೋಸರನ್ನು ಜಪಾನಿನಲ್ಲಿ "ನೇತಾಜಿ" ಎಂದು ಕರೆದರು,
♦️ ರವೀಂದ್ರ ಟಾಗೋರ್ ಅವರು ಸುಭಾಶ್ಚಂದ್ರ ಬೋಸರನ್ನು "ದೇವರ ನಾಯಕ" ಎಂದು ಕರೆದರು,
♦️📖 ಸುಭಾಷ್ ಚಂದ್ರಬೋಸರ ರಚನಾ ಗ್ರಂಥಗಳು
1) ದಿ ಇಂಡಿಯನ್ ಸ್ಟ್ರಗಲ್
2) ಆಜಾದ್ ಹಿಂದ್
3) ಅಲ್ಬರ್ ನೇಟಿವ್ ಲೀಡರಶೀಪ್
4) ಯಾನ್ ಇಂಡಿಯನ್ ಫೀಲಿಗ್ರೀಮ್.
♦️ಸುಭಾಷ್ ಚಂದ್ರಬೋಸರ ಆತ್ಮಕಥನ: ಆಟೋ ಬಯೋಗ್ರಾಫಿ ಆಫ್ ಯಾನ್ ಇಂಡಿಯನ್ ಫಿಲಿಗ್ರೀಮ್
♦️ ಅಸಹಕಾರ ಚಳವಳಿಯಲ್ಲಿ "ಸಿ ಆರ್ ದಾಸರನ್ನು ಬೆಂಬಲಿಸಿದರು"
♦️ 1938ರ ಹರಿಪೂರ ಕಾಂಗ್ರೆಸ್ ಅಧಿವೇಶನ ಅಧ್ಯಕ್ಷರಾಗಿದ್ದರು,
♦️ 1939ರ ತ್ರಿಪುರ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷರಾಗಿದ್ದರು,
🔹1939ರಲ್ಲಿ ಕಾಂಗ್ರೆಸ್ ತೊರೆದು,
1939ಜೂನ್ 22 ರಂದು "ಪಾ ವರ್ಡ್ ಬ್ಲಾಕ್" ಪಕ್ಷ ಸ್ಥಾಪಿಸಿದರು,
♦️ ಇವರಿಗೆ ಇಲ್ಲಸಲ್ಲದ ಕೇಸುಗಳನ್ನು ಹಾಕಿ, 1940ರಲ್ಲಿ ಕೊಲ್ಕತ್ತದ ಎಲ್ಲಿನ ಹೌಸಿನಲ್ಲಿ ಬಂಧಿಸಲಾಯಿತು, ಸುಭಾಶ್ಚಂದ್ರ ಬೋಸ್ರರ ಅಳಿಯನಾದ *ಸೀಜರ್* ನ ಜೊತೆ ತಪ್ಪಿಸಿಕೊಂಡು ಪೇಶಾವರಕ್ಕೆ ಹೋಗಿ, *ವರ್ಲ್ಲಿಂಡೊ ವಸುದರ* ಸಹಾಯ ಪಡೆದುಕೊಂಡು ಜರ್ಮನಿಗೆ ಹೋದರು,
ಅಲ್ಲಿ ಹಿಟ್ಲರ್ ಗೆ ಭೇಟಿಯಾಗಿ, ಅಲ್ಲಿ ಭಾರತೀಯ ಸೈನ್ಯವನ್ನು ಬಂಧನದಿಂದ ಮುಕ್ತಗೊಳಿಸಿದನು,
♦️ ಬರ್ಲಿನ್ ನಲ್ಲಿ ರೇಡಿಯೋ ಕಾರ್ಯಕ್ರಮದಲ್ಲಿ ಮುಕ್ತ ಭಾರತ ಕಾರ್ಯಕ್ರಮ ನಡೆಸಿದರು
♦️ ಒಬ್ಬ ವ್ಯಕ್ತಿಯು ಒಂದು ಚಿಂತನೆಗಾಗಿ ಸಾಯಬಹುದು, ಆದರೆ ಆ ವ್ಯಕ್ತಿ ಸತ್ತನಂತರ ಆ ಚಿಂತನೆಗಳು ಸಾವಿರಾರು ಜನರಲ್ಲಿ ಪುನರ್ ಮನನ ಗೊಳಿಸುತ್ತದೆ.
♦️ಜರ್ಮನದ ಬರ್ಲಿನಿಂದ ಟೋಕಿಯೋಗೆ(ಜಪಾನಿಗೆ) ಹೋದರು, ಅಲ್ಲಿ ಸುಭಾಶ್ಚಂದ್ರ ಬೋಸರನ್ನು ಬರಮಾಡಿಕೊಂಡವರು ರಾಸ್ ಬಿಹಾರಿ ಬೋಸ್
♦️ 1942ರಲ್ಲಿ ಇಂಡಿಯನ್ ಇಂಡಿಪೆಂಡೆನ್ಸ್ ಲೀಗ್ ನ್ನು ಜಪಾನ್ ನಲ್ಲಿ ಸ್ಥಾಪಿಸಿದರು, (ಇದನ್ನು ಸ್ಥಾಪಿಸಲು ಸಹಾಯ ಮಾಡಿದವರು ಕ್ಯಾಪ್ಟನ್ ಮೋಹನ್ ಸಿಂಗ್*)
♦️INA ಇಂಡಿಯನ್ ನ್ಯಾಷನಲ್ ಆರ್ಮಿ, ಸಿಂಗಾಪುರದಲ್ಲಿ ಸ್ಥಾಪಿಸಿದವರು ರಾಸ್ ಬಿಹಾರಿ ಬೋಸ್ ಮತ್ತು ಕ್ಯಾಪ್ಟನ್ ಮೋಹನ್ ಸಿಂಗ್
♦️1945 ಅಗಸ್ಟ್ 18 ರಂದು ಸಿಂಗಾಪುರಕ್ಕೆ ಹೋಗುವಾಗ ಪರ್ಮಸ್ ಎಂಬಲ್ಲಿ ವಿಮಾನ ದುರಂತದಿಂದ ಮರಣಹೊಂದಿದರು,
( ಇವರ ಮರಣ ನಿಗೂಢವಾಗಿದೆ)
ಸುಭಾಷ್ ಚಂದ್ರ ಬೋಸರ ಸಾವಿನ ರಹಸ್ಯವನ್ನು ತಿಳಿಯಲು ಆಯೋಗವನ್ನು ರಚಿಸಲಾಯಿತು
1) ಷಾ ನವಾಜ್ ಹುಸೇನ್ ಸಮಿತಿ*: ಜವಾಲಾಲ್ ನೆಹರು ಸರ್ಕಾರ.
2) ಕೋಸ್ಲಾ ಸಮಿತಿ:
ಇಂದ್ರಾಗಾಂಧಿ ಸರ್ಕಾರ,
3) ಮನೋಜ್ ಮುಖರ್ಜಿ ಸಮಿತಿ:
ವಾಜಪೇಯಿ ಸರ್ಕಾರ,
(ಇಲ್ಲಿವರೆಗೆ ಯಾವ ಸಮಿತಿಯು ಸರಿಯಾಗಿ ಮಾಹಿತಿ ದೊರೆತಿಲ್ಲ)
1945 ನವಂಬರ್ 5ರಿಂದ 11ರ ವರಗೆ ಜವಾಲಾಲ್ ನೆಹರು ಅವರು INA ವ್ಯಕ್ತಿಗಳನ್ನು ಬಿಡುಗಡೆಗೊಳಿಸಲು ಕೊನೆಯ ಬಾರಿಗೆ ಕೋಟ್ ಧರಿಸಿದರು,
ಇವರ ಪ್ರಮುಖ ಘೋಷಣೆ: "ನನಗೆ ರಕ್ತ ಕೊಡಿ ನಿಮಗೆ ನಾನು ಸ್ವತಂತ್ರ ಕೊಡುತ್ತೇನೆ,"
ಸುಭಾಷ್ ಚಂದ್ರ ಬೋಸರ ಅಂತ ರಾಷ್ಟ್ರೀಯ ವಿಮಾನ ನಿಲ್ದಾಣ ಕೊಲ್ಕತ್ತಾ (WB)ದಲ್ಲಿದೆ,
0 Comments