ಸುಭಾಷ್ ಚಂದ್ರ ಬೋಸ್

 ಸುಭಾಷ್ ಚಂದ್ರ ಬೋಸ್ 




♦️ಜನನ : 1897 ಜನೆವರಿ  23

✍️ಜನವರಿ 23ರನ್ನು "ಪರಾಕ್ರಮ ದಿನ" ಎಂದು ಆಚಾರಿಸಲಾಗುತ್ತೆ..


♦️ಜನನ ಸ್ಥಳ : ಓರಿಸ್ಸದ ಕಟಕ.

 

♦️ತಂದೆ : ಜಾನಕಿನಾಥ ಬೋಸ್,


♦️ತಾಯಿ : ಪ್ರಭಾವತಿ


🌹ಮರಣ :18-8-1945


♦️ 1921ರಲ್ಲಿ ಇಂಗ್ಲೆಂಡಿನಲ್ಲಿ ICS ಪರೀಕ್ಷೆಯಲ್ಲಿ 4ನೇ rank ಪಡೆದರು, 


♦️ ಕಲ್ಕತ್ತದಲ್ಲಿ ಮೇಯರ್ ಆಗಿ ನೇಮಕವಾದರು, 


 ♦️ರಾಜಕೀಯ ಗುರು:

ಸಿ ಆರ್ . ದಾಸ್


♦️ ಗಾಂಧೀಜಿಯವರು ಸುಭಾಶ್ಚಂದ್ರ ಬೋಸರನ್ನ "ದೇಶಭಕ್ತ ಸಂತ" ಎಂದು ಕರೆದರು, 


♦️ ಸುಭಾಷ್ ಚಂದ್ರಬೋಸರು ಗಾಂಧೀಜಿಯವರನ್ನ "ರಾಷ್ಟ್ರಪಿತ" ಎಂದು ಕರೆದರು, 


♦️INA (ಇಂಡಿಯನ್ ನ್ಯಾಷನಲ್ ಆರ್ಮಿ)ದವರು ಸುಭಾಶ್ಚಂದ್ರ ಬೋಸರನ್ನು ಜಪಾನಿನಲ್ಲಿ "ನೇತಾಜಿ" ಎಂದು ಕರೆದರು, 


♦️ ರವೀಂದ್ರ ಟಾಗೋರ್ ಅವರು ಸುಭಾಶ್ಚಂದ್ರ ಬೋಸರನ್ನು "ದೇವರ ನಾಯಕ" ಎಂದು ಕರೆದರು, 


♦️📖 ಸುಭಾಷ್ ಚಂದ್ರಬೋಸರ ರಚನಾ ಗ್ರಂಥಗಳು


1) ದಿ ಇಂಡಿಯನ್ ಸ್ಟ್ರಗಲ್ 


2) ಆಜಾದ್ ಹಿಂದ್


3) ಅಲ್ಬರ್ ನೇಟಿವ್ ಲೀಡರಶೀಪ್


4) ಯಾನ್  ಇಂಡಿಯನ್ ಫೀಲಿಗ್ರೀಮ್.


 ♦️ಸುಭಾಷ್ ಚಂದ್ರಬೋಸರ ಆತ್ಮಕಥನ: ಆಟೋ ಬಯೋಗ್ರಾಫಿ ಆಫ್ ಯಾನ್ ಇಂಡಿಯನ್ ಫಿಲಿಗ್ರೀಮ್


♦️ ಅಸಹಕಾರ ಚಳವಳಿಯಲ್ಲಿ "ಸಿ ಆರ್  ದಾಸರನ್ನು ಬೆಂಬಲಿಸಿದರು"


♦️ 1938ರ ಹರಿಪೂರ ಕಾಂಗ್ರೆಸ್ ಅಧಿವೇಶನ ಅಧ್ಯಕ್ಷರಾಗಿದ್ದರು, 


♦️ 1939ರ ತ್ರಿಪುರ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷರಾಗಿದ್ದರು, 


🔹1939ರಲ್ಲಿ ಕಾಂಗ್ರೆಸ್ ತೊರೆದು,

 1939ಜೂನ್ 22 ರಂದು "ಪಾ  ವರ್ಡ್ ಬ್ಲಾಕ್" ಪಕ್ಷ ಸ್ಥಾಪಿಸಿದರು, 


♦️ ಇವರಿಗೆ ಇಲ್ಲಸಲ್ಲದ ಕೇಸುಗಳನ್ನು ಹಾಕಿ, 1940ರಲ್ಲಿ ಕೊಲ್ಕತ್ತದ ಎಲ್ಲಿನ  ಹೌಸಿನಲ್ಲಿ ಬಂಧಿಸಲಾಯಿತು, ಸುಭಾಶ್ಚಂದ್ರ ಬೋಸ್ರರ  ಅಳಿಯನಾದ *ಸೀಜರ್* ನ ಜೊತೆ ತಪ್ಪಿಸಿಕೊಂಡು ಪೇಶಾವರಕ್ಕೆ ಹೋಗಿ, *ವರ್ಲ್ಲಿಂಡೊ ವಸುದರ* ಸಹಾಯ ಪಡೆದುಕೊಂಡು ಜರ್ಮನಿಗೆ ಹೋದರು, 

 ಅಲ್ಲಿ ಹಿಟ್ಲರ್ ಗೆ ಭೇಟಿಯಾಗಿ, ಅಲ್ಲಿ ಭಾರತೀಯ ಸೈನ್ಯವನ್ನು ಬಂಧನದಿಂದ ಮುಕ್ತಗೊಳಿಸಿದನು, 


♦️  ಬರ್ಲಿನ್ ನಲ್ಲಿ ರೇಡಿಯೋ ಕಾರ್ಯಕ್ರಮದಲ್ಲಿ ಮುಕ್ತ ಭಾರತ ಕಾರ್ಯಕ್ರಮ ನಡೆಸಿದರು 


 ♦️ ಒಬ್ಬ ವ್ಯಕ್ತಿಯು ಒಂದು ಚಿಂತನೆಗಾಗಿ ಸಾಯಬಹುದು, ಆದರೆ ಆ ವ್ಯಕ್ತಿ ಸತ್ತನಂತರ ಆ ಚಿಂತನೆಗಳು ಸಾವಿರಾರು ಜನರಲ್ಲಿ ಪುನರ್ ಮನನ ಗೊಳಿಸುತ್ತದೆ.


 ♦️ಜರ್ಮನದ ಬರ್ಲಿನಿಂದ ಟೋಕಿಯೋಗೆ(ಜಪಾನಿಗೆ) ಹೋದರು, ಅಲ್ಲಿ ಸುಭಾಶ್ಚಂದ್ರ ಬೋಸರನ್ನು ಬರಮಾಡಿಕೊಂಡವರು ರಾಸ್ ಬಿಹಾರಿ ಬೋಸ್ 


♦️ 1942ರಲ್ಲಿ ಇಂಡಿಯನ್ ಇಂಡಿಪೆಂಡೆನ್ಸ್ ಲೀಗ್ ನ್ನು ಜಪಾನ್ ನಲ್ಲಿ ಸ್ಥಾಪಿಸಿದರು, (ಇದನ್ನು ಸ್ಥಾಪಿಸಲು ಸಹಾಯ ಮಾಡಿದವರು ಕ್ಯಾಪ್ಟನ್ ಮೋಹನ್ ಸಿಂಗ್*)


♦️INA ಇಂಡಿಯನ್ ನ್ಯಾಷನಲ್ ಆರ್ಮಿ, ಸಿಂಗಾಪುರದಲ್ಲಿ ಸ್ಥಾಪಿಸಿದವರು ರಾಸ್ ಬಿಹಾರಿ ಬೋಸ್ ಮತ್ತು ಕ್ಯಾಪ್ಟನ್ ಮೋಹನ್ ಸಿಂಗ್


♦️1945 ಅಗಸ್ಟ್ 18 ರಂದು ಸಿಂಗಾಪುರಕ್ಕೆ ಹೋಗುವಾಗ ಪರ್ಮಸ್ ಎಂಬಲ್ಲಿ ವಿಮಾನ ದುರಂತದಿಂದ ಮರಣಹೊಂದಿದರು,

( ಇವರ ಮರಣ ನಿಗೂಢವಾಗಿದೆ)


 ಸುಭಾಷ್ ಚಂದ್ರ ಬೋಸರ ಸಾವಿನ ರಹಸ್ಯವನ್ನು ತಿಳಿಯಲು ಆಯೋಗವನ್ನು ರಚಿಸಲಾಯಿತು

1) ಷಾ ನವಾಜ್ ಹುಸೇನ್ ಸಮಿತಿ*: ಜವಾಲಾಲ್ ನೆಹರು ಸರ್ಕಾರ.


2) ಕೋಸ್ಲಾ ಸಮಿತಿ:

ಇಂದ್ರಾಗಾಂಧಿ ಸರ್ಕಾರ, 


3) ಮನೋಜ್ ಮುಖರ್ಜಿ ಸಮಿತಿ:

ವಾಜಪೇಯಿ ಸರ್ಕಾರ, 


 (ಇಲ್ಲಿವರೆಗೆ ಯಾವ ಸಮಿತಿಯು ಸರಿಯಾಗಿ ಮಾಹಿತಿ ದೊರೆತಿಲ್ಲ)


1945 ನವಂಬರ್ 5ರಿಂದ 11ರ ವರಗೆ ಜವಾಲಾಲ್ ನೆಹರು ಅವರು  INA ವ್ಯಕ್ತಿಗಳನ್ನು ಬಿಡುಗಡೆಗೊಳಿಸಲು ಕೊನೆಯ ಬಾರಿಗೆ ಕೋಟ್ ಧರಿಸಿದರು, 


 ಇವರ ಪ್ರಮುಖ ಘೋಷಣೆ: "ನನಗೆ ರಕ್ತ ಕೊಡಿ ನಿಮಗೆ ನಾನು ಸ್ವತಂತ್ರ ಕೊಡುತ್ತೇನೆ,"


ಸುಭಾಷ್ ಚಂದ್ರ ಬೋಸರ ಅಂತ ರಾಷ್ಟ್ರೀಯ ವಿಮಾನ ನಿಲ್ದಾಣ ಕೊಲ್ಕತ್ತಾ (WB)ದಲ್ಲಿದೆ,

Post a Comment

0 Comments