ನಾಡೋಜ "ಡಾ. ಚೆನ್ನವೀರ ಕಣವಿ
🔹 ಜನನ= *28-6-1928*
🔸 ಜನನ ಸ್ಥಳ= *ಗದಗ ಜಿಲ್ಲೆಯ ಹೊಂಬಳ*
🔹 ತಂದೆ= *ಸಕ್ಕರೆಪ್ಪ*
🔸 ತಾಯಿ= *ಪಾರ್ವತೆವ್ವ*
⚜️ *ಕವನಸಂಕಲನಗಳು*
1) *"ಕಾವ್ಯಾಕ್ಷಿ"*✍️
2)"ಭಾವಜೀವಿ"
3) *"ಆಕಾಶಬುಟ್ಟಿ"*✍️
4)"ಮಧುಚಂದ್ರ"
5)"ಮಣ್ಣಿನ ಮೆರವಣಿಗೆ"
6)"ದಾರಿ ದೀಪ"
7)"ನೆಲ ಮುಗಿಲು"
8)"ಎರಡು ದಡ"
9)"ನಗರದಲ್ಲಿ ನೆರಳು"
10) *"ಜೀವಧ್ವನಿ"*✍️
11)"ಕಾರ್ತೀಕದ ಮೋಡ"
12)"ಜೀನಿಯಾ"
13)"ಹೊಂಬೆಳಕು"
14)"ಶಿಶಿರದಲ್ಲಿ ಬಂದ ಸ್ನೇಹಿತ"
15)"ಚಿರಂತನ ದಾಹ"
16)"ಹೂವು ಹೊರಳುವವು" 17)"ಸೂರ್ಯನ ಕಡೆಗೆ"
🏵️ *ಗದ್ಯಕೃತಿಗಳು*👇
1) "ಮಧುರಚೆನ್ನ",
2) "ಸಮತೋಲನ",
3) "ಕಾವ್ಯಾನುಸಂಧಾನ",
4) "ಸಹಿತ್ಯ ಚಿಂತನೆ",
🔅 *ಮಕ್ಕಳ ಕವಿತೆ ಗಳು*
🔹"ಹಕ್ಕಿ ಪುಕ್ಕ"
🔸"ಚಿಣ್ಣರ ಲೋಕವ ತೆರೆಯೋಣ"
⚜️ *ಅಭಿನಂದನಾ ಗ್ರಂಥ*
*ಚೆಂಬೆಳಕು*✍️
📖 *ಸಂಪಾದಿತ ಕೃತಿಗಳು*
1)"ನವಿಲೂರು ಮನೆಯಿಂದ"
2)"ನವ್ಯಧ್ವನಿ"
3)"ನೈವೇದ್ಯ"
4)ನಮ್ಮೆಲ್ಲರ ನೆಹರೂ
5)"ಜೀವನ ಸಿದ್ಧಿ"
6)"ಆಧುನಿಕ ಕನ್ನಡ ಕಾವ್ಯ"
7)"Modern Kannada Poetry"
8)"ಸುವರ್ಣ ಸಂಪುಟ"
9)"ರತ್ನ ಸಂಪುಟ"
10)"ಬಾಬಾ ಫರೀದ"
✍️ *ಚನ್ನವೀರ ಕಣವಿ ಅವರ ಸಾಹಿತ್ಯದ ಕವಿ ನುಡಿಗಳು*👇
🔸 *ವಿದ್ಯಾವಿನೂತನ ವಿದ್ಯಾ ಚೇತನ ಸರ್ವ ಹೃದಯ ಸಂಸ್ಕಾರಿ*✍️
🔹 "ಮೂರು ದಿನದ ಬಾಳು ಗಮಗಮಿಸುತಿರಲಿ."
🎖️ *ಪ್ರಶಸ್ತಿ-ಪುರಸ್ಕಾರಗಳು*🏅
🌸ಇವರ "ಜೀವಧ್ವನಿ" ಎಂಬ ಕೃತಿಗೆ 1981ರ *ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ* ದೊರಕಿದೆ.
🌸1996ರಲ್ಲಿ ಹಾಸನದಲ್ಲಿ ನಡೆದ *65ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕಣವಿಯವರು ಅಧ್ಯಕ್ಷರಾಗಿದ್ದರು.*
🌸 *ಆಳ್ವಾಸ್ -ನುಡಿಸಿರಿ* 2008 "ರ ಸಮ್ಮೇಳನದ ಅಧ್ಯಕ್ಷರಾಗಿದ್ದರು.
,🌸 *ರಾಜ್ಯೋತ್ಸವ ಪ್ರಶಸ್ತಿ,*
🌸 *ಪಂಪ ಪ್ರಶಸ್ತಿ,*
🌸 *ಬಸವ ಗುರು ಕಾರುಣ್ಯ ಪ್ರಶಸ್ತಿ*,
🌸 *ನಾಡೋಜ ಪ್ರಶಸ್ತಿ,*
🌸 *ಕರ್ನಾಟಕ ಕವಿರತ್ನ ಪ್ರಶಸ್ತಿ,*
🌸 *ಅನಕೃ ನಿರ್ಮಾಣ ಪ್ರಶಸ್ತಿ*
🌸 *2019ನೇ* ಸಾಲಿನ *ನೃಪತುಂಗ ಸಾಹಿತ್ಯ ಪ್ರಶಸ್ತಿಗೆ* ಖ್ಯಾತ ಕವಿ ಡಾ.ಚೆನ್ನವೀರ ಕಣವಿ ಅವರನ್ನು ಆಯ್ಕೆ ಮಾಡಲಾಗಿದೆ.✍️
🏵️ *ವಿಶೇಷ ಅಂಶ*👇
*ಗೆಳೆತನ* ಕವನವನ್ನು ಚನ್ನವೀರ ಕಣವಿಯವರು "ಆಕಾಶಬುಟ್ಟಿ" ಕವನ ಸಂಕಲನದಿಂದ ಆಯ್ದುಕೊಂಡಿದ್ದಾರೆ( ಪ್ರಸ್ತುತ *ಗೆಳೆತನ* ಎಂಬ ಕವಿತೆ *8ನೇ* ತರಗತಿ ಪಠ್ಯ ಪುಸ್ತಕದಲ್ಲಿ ಇದೆ)
16-2-2022
0 Comments