ಕರ್ನಾಟಕ ಸರ್ಕಾರ ರಚನೆ ಮಾಡಿದ ಕೆಲವು ಆಯೋಗಗಳು ಮತ್ತು ಅವುಗಳ ಉದ್ದೇಶ

 ಕರ್ನಾಟಕ ಸರ್ಕಾರ ರಚನೆ ಮಾಡಿದ ಕೆಲವು ಆಯೋಗಗಳು ಮತ್ತು  ಅವುಗಳ ಉದ್ದೇಶ



 1.ಮಹಾಜನ್ ವರದಿ-

ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದ


 2. ಬಚಾವತ್ ವರದಿ -

ಕೃಷ್ಣ ನದಿ ನೀರಿನ ಬಳಕೆ


3.  ವೈದ್ಯನಾಥ ವರದಿ -

ದೈಹಿಕ ಶಿಕ್ಷಣದ ಅವಶ್ಯಕತೆಯ ವರದಿ


4. ವಾಟಾಳ್ ನಾಗರಾಜ್ ವರದಿ-

ಗಡಿನಾಡು ಅಭಿವೃದ್ಧಿ ಕುರಿತ


5. ಅಹುಜಾ ಸಮಿತಿ ವರದಿ -ಕಾವೇರಿ ನದಿ ನೀರಿನ ಬಳಕೆ


6.  H. N. ನಾಗರಾಜು ವರದಿ-

ಪ್ರಾಥಮಿಕ ಶಾಲಾ ಶಿಕ್ಷಣ ದಲ್ಲಿ ಮಾತೃ ಭಾಷೆ ಮಧ್ಯಮ ಕಡ್ಡಾಯ


 7.ನಾರಾಯಣ ಸ್ವಾಮಿ ವರದಿ-

ಆಡಳಿತದಲ್ಲಿ ಕನ್ನಡ ಅನುಷ್ಠಾನದ ರೀತಿ


8.M. ಚಿದಾನಂದ ಮೂರ್ತಿ ವರದಿ-

ಶಾಸ್ತ್ರೀಯ ಭಾಷೆಯಾಗಿ ಕನ್ನಡ


 9.ಬರಗೂರು ರಾಮಚಂದ್ರಪ್ಪ ವರದಿ-

ಶಿಕ್ಷಣ ಮಾಧ್ಯಮವಾಗಿ ಕನ್ನಡ


 10.D.M.ನಂಜುಂಡಪ್ಪ ವರದಿ-

ಪ್ರಾದೇಶಿಕ ಅಸಮತೋಲನ ನಿವಾರಣೆ


11.ಗೋಕಾಕ್ ವರದಿ-

ಪ್ರೌಢ ಶಿಕ್ಷಣ ದಲ್ಲಿ ಕನ್ನಡ ಭಾಷೆಯ ಸ್ಥಾನ -ಮಾನ


12. ಸರೋಜಿನಿ ಮಹಿಷಿ ವರದಿ-

ಕನ್ನಡಿಗರ ಉದ್ಯೋಗ ದ ಅವಕಾಶ

Post a Comment

0 Comments