ಕರ್ನಾಟಕ ಸರ್ಕಾರ ರಚನೆ ಮಾಡಿದ ಕೆಲವು ಆಯೋಗಗಳು ಮತ್ತು ಅವುಗಳ ಉದ್ದೇಶ
1.ಮಹಾಜನ್ ವರದಿ-
ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದ
2. ಬಚಾವತ್ ವರದಿ -
ಕೃಷ್ಣ ನದಿ ನೀರಿನ ಬಳಕೆ
3. ವೈದ್ಯನಾಥ ವರದಿ -
ದೈಹಿಕ ಶಿಕ್ಷಣದ ಅವಶ್ಯಕತೆಯ ವರದಿ
4. ವಾಟಾಳ್ ನಾಗರಾಜ್ ವರದಿ-
ಗಡಿನಾಡು ಅಭಿವೃದ್ಧಿ ಕುರಿತ
5. ಅಹುಜಾ ಸಮಿತಿ ವರದಿ -ಕಾವೇರಿ ನದಿ ನೀರಿನ ಬಳಕೆ
6. H. N. ನಾಗರಾಜು ವರದಿ-
ಪ್ರಾಥಮಿಕ ಶಾಲಾ ಶಿಕ್ಷಣ ದಲ್ಲಿ ಮಾತೃ ಭಾಷೆ ಮಧ್ಯಮ ಕಡ್ಡಾಯ
7.ನಾರಾಯಣ ಸ್ವಾಮಿ ವರದಿ-
ಆಡಳಿತದಲ್ಲಿ ಕನ್ನಡ ಅನುಷ್ಠಾನದ ರೀತಿ
8.M. ಚಿದಾನಂದ ಮೂರ್ತಿ ವರದಿ-
ಶಾಸ್ತ್ರೀಯ ಭಾಷೆಯಾಗಿ ಕನ್ನಡ
9.ಬರಗೂರು ರಾಮಚಂದ್ರಪ್ಪ ವರದಿ-
ಶಿಕ್ಷಣ ಮಾಧ್ಯಮವಾಗಿ ಕನ್ನಡ
10.D.M.ನಂಜುಂಡಪ್ಪ ವರದಿ-
ಪ್ರಾದೇಶಿಕ ಅಸಮತೋಲನ ನಿವಾರಣೆ
11.ಗೋಕಾಕ್ ವರದಿ-
ಪ್ರೌಢ ಶಿಕ್ಷಣ ದಲ್ಲಿ ಕನ್ನಡ ಭಾಷೆಯ ಸ್ಥಾನ -ಮಾನ
12. ಸರೋಜಿನಿ ಮಹಿಷಿ ವರದಿ-
ಕನ್ನಡಿಗರ ಉದ್ಯೋಗ ದ ಅವಕಾಶ
0 Comments