ಕರ್ನಾಟಕ ಇತಿಹಾಸದಲ್ಲಿ ಬರುವ ಪ್ರಸಿದ್ಧ ಅರಸರ ಬಿರುದುಗಳು


 
 
 
ಕರ್ನಾಟಕ ಇತಿಹಾಸದಲ್ಲಿ ಬರುವ ಪ್ರಸಿದ್ಧ ಅರಸರ  ಬಿರುದುಗಳು
•••••••••••••••••••••••••••••••••••••
1) ಅಶೋಕ
ಶಾಸನಗಳ ಪಿತಾಮಹ, 

2)1ನೇ ಶಾತಕರ್ಣಿ
ದಕ್ಷಿಣಾಪಥದ ಅಧಿಪತಿ, 
ಅಪ್ರತ್ರಿಹಿತ

3) ಗೌತಮಿಪುತ್ರ ಶಾತಕರ್ಣಿ
ಶಕಾರಿ, 
ವಿಂಧ್ಯ ಒಡೆಯ, 
ಏಕ ಬ್ರಾಹ್ಮಣ, 
ಶಾತವಾಹನ ಕುಲ ಪ್ರತಿಷ್ಠಾಪಕ

4) ವಶಿಷ್ಠ ಪುತ್ರ ಫುಲ್ ಮಾಯಿ
ಆಂಧ್ರ ರಾಜ್ಯ 

5) ಭಗೀರಥ ವರ್ಮ=
 ಕದಂಬ ಕುಲ ಪ್ರಚನ್ನ ಜನ್ಮ ಮತ್ತು ಕುಂತಳಭುವಲ್ಲಭ. 

6) ಕಾಕುತ್ಸವರ್ಮ
ಕದಂಬ ಕುಟುಂಬ ಕುಲಭೂಷಣ. 
ಧರ್ಮ ಪರಿಪಾಲಕ ( ತಾಳಗುಂದ ಶಾಸನದಲ್ಲಿ ವರ್ಣಿಸಲಾಗಿದೆ.)

7) ಮುರುಗೇಶ ವರ್ಮ
ಪಲ್ಲವ ಪ್ರಲಯಾನಿಲ. 
ಧರ್ಮರಾಯ

8) ದಡಿಗ
ಬಾಣವಂಶವನದಾವಾನಲ. 
ಧರ್ಮ ಮಹಾರಾಜ

9) ದುರ್ವಿನೀತ
ಅವನಿತ ಸ್ಥರ ಪ್ರಜಾಲಯ. 
ಅಹೀತ ಅನೀತ. 
ಕಮಲೋಧರ,  
ಧರ್ಮ ಮಹಾರಾಜಾಧಿರಾಜ

10) ಶ್ರೀಪುರುಷ
ರಾಜಕೇಶ್ವರಿ, 
ಪೆರ್ಮಾಡಿ, 
ಶ್ರೀವಲ್ಲಭ, 
ಕೊಂಗಣಿ ಮತ್ತರಸ. 
ಭೀಮ ಕೋಪ, 

11) 2ನೇ ಶಿವಮಾರ
ಸೈಗೊಟ್ಟ ಶಿವಮಾರ, 

12) 2ನೇ ಬೂತುಗ
ಮಹಾರಾಜಾಧಿರಾಜ,  

13) ಚಾವುಂಡರಾಯ
ಸಮರ ಪರಶುರಾಮ, 
ಸತ್ಯ ವಿಧಿಸ್ಟಿಕ

14) 1ನೇ ಕೀರ್ತಿವರ್ಮ
ಪೃಥ್ವಿ ವಲ್ಲಭ, 
ರಣವಿಕ್ರಮ, 
ವಾತಾಪ್ಯ ಪ್ರಥಮ ವಿಧಿಕಾ

15) ಮಂಗಳೇಶ
ಚಾಲುಕ್ಯ ಕಲೆಯ ಪಿತಾಮಹ, 
ರಣ ವಿಕ್ರಂತ, 
ಶ್ರೀ ಪೃಥ್ವಿ ವಲ್ಲಭ,

16)  ಇಮ್ಮಡಿ ಪುಲಿಕೇಶಿ= ದಕ್ಷಿಣಪತೇಶ್ವರ, 
ಸತ್ಯಾಶ್ರಯ, 
ಪರಮೇಶ್ವರ, 
ಪೃಥ್ವಿ ವಲ್ಲಭ, 
ಭಟ್ಟಾರಿಕಾ, 

17)  1ನೇ ವಿಕ್ರಮಾದಿತ್ಯ
ರಣ ರಸಿಕ, 
ಅನಿವಾರಿತ.

18) ವಿನಯಾದಿತ್ಯ
ಯುದ್ಧಮಲ್ಲ

19)   2ನೇ ವಿಕ್ರಮಾದಿತ್ಯ
ಕಂಚಿಗೊಂಡ

20) ದಂತಿದುರ್ಗ
ವೈರಮೇಘ, 
ಸಹಸ್ರತುಂಗ.

21) ದ್ರುವ
ದಾರಾವರ್ಷ, 
ನರೇಂದ್ರ ದೇವ, 
ಕಾಳ ವಲ್ಲಭ, 
ಶ್ರೀವಲ್ಲಭ,  

22) 3ನೇ ಗೋವಿಂದ
ಜಗತ್ತುಂಗ. 
ಪ್ರಭೂತ ವರ್ಷ,  
ಶ್ರೀ ವಲ್ಲಭ, 
ಕೀರ್ತಿನಾರಾಯಣ

23) ಅಮೋಘವರ್ಷ ನೃಪತುಂಗ
ನೃಪತುಂಗ, 
ಅತಿಶಯ ದಳ, 
ವೀರನಾರಾಯಣ,
 ರಟ್ಟ  ಮಾರ್ತಾಂಡ

24) 2ನೇ ಕೃಷ್ಣ
ಶ್ರೀ ವಲ್ಲಭ, 
ಅಕಾಲ ವರ್ಷ, 
ಶುಭತುಂಗ

25) 3ನೇ ಇಂದ್ರ= ನಿತ್ಯ ವರ್ಷ, 
ಕೀರ್ತಿನಾರಾಯಣ,
ರಟ್ಟ  ಕಂದರ್ಪ

26) 3ನೇ ಕೃಷ್ಣ= 
ಅಕಾಲ ವರ್ಷ, 
ಶ್ರೀವಲ್ಲಭ

27) 2ನೇ ತೈಲಪ
ಗೂರ್ಜರ ಭಯಜ್ವರ

28) ಸತ್ಯಾಶ್ರಯ ಇರುವ ಭೇ ಡಂಗ
ಅಕಳಂಕ ಚರಿತ, 
ಇರುವ ಭೇಡಂಗಿ 

29) 2ನೇ ಜಯಸಿಂಹ
ಜಗದೇಕಮಲ್ಲ, 
ಮಲ್ಲಿಕಾ ಮೋದ, 
ವಿಕ್ರಮ ಸಿಂಹ,  

30) ಸೋಮೇಶ್ವರ-1
ಅಹವ ಮಲ್ಲ, 
ತ್ರೈಲೋಕ್ಯ ಮಲ್ಲ

31) 6ನೇ ವಿಕ್ರಮಾದಿತ್ಯ= 
ತ್ರಿಭುವನಮಲ್ಲ, 
ಪೆರ್ಮಾಡಿದೇವ 

31) ಸಳ
ಮಳೆರೊಳ್  ಗಂಡ

32) ವಿಷ್ಣುವರ್ಧನ್
ಮಹಾಮಂಡಳೇಶ್ವರ,
 
ಚಾಲುಕ್ಯ ಮಣಿ ಮಾಂಡಲಿಕ ಚೂಡಾಮಣಿ,

 ತಲಕಾಡುಗೊಂಡ.

33) 2ನೇ ಬಲ್ಲಾಳ
ಗಂಡಭೇರುಂಡ( ಈ ಬಿರುದು ಪಡೆದ ಮೊದಲ ಕನ್ನಡದ ರಾಜ)

34) ಒಂದನೇ ಹರಿಹರ
ಭಾಷೆಗೆ ತಪ್ಪದ ರಾಯರ ಗಂಡ, 
ಮಹಾರಾಜಾಧಿರಾಜ, 
ಪರಮೇಶ್ವರ, 
ಮಹಾಮಂಡಲೇಶ್ವರ,

35) ಎರಡನೇ ಹರಿಹರ  = 
ವಿದ್ಯಾ ವಿಲಾಸ

36) ಎರಡನೇ ದೇವರಾಯ
ಪ್ರೌಢದೇವರಾಯ, ಪ್ರತಾಪ ದೇವರಾಯ, ಗಜಬೇಂಟೆಕಾರ, ದಕ್ಷಿಣಾಪಥದ ಚಕ್ರವರ್ತಿ, 

37) ಕೃಷ್ಣದೇವರಾಯ
ಕನ್ನಡ ರಾಜ್ಯ ರಮಾರಮಣ,

 ಕವಿಪುಂಗವ,

 ಮನು ಭಯಂಕರ,

 ಕರ್ನಾಟಕ ಅಂದ್ರಬೋಜ,

 ಯಮನ ರಾಜ್ಯ ಪ್ರತಿಷ್ಠಾಪನಾಚಾರ್ಯ.

Post a Comment

0 Comments