ಕರ್ನಾಟಕ ಇತಿಹಾಸದಲ್ಲಿ ಬರುವ ಪ್ರಸಿದ್ಧ ಅರಸರ ಬಿರುದುಗಳು
•••••••••••••••••••••••••••••••••••••
1) ಅಶೋಕ=
ಶಾಸನಗಳ ಪಿತಾಮಹ,
2)1ನೇ ಶಾತಕರ್ಣಿ=
ದಕ್ಷಿಣಾಪಥದ ಅಧಿಪತಿ,
ಅಪ್ರತ್ರಿಹಿತ
3) ಗೌತಮಿಪುತ್ರ ಶಾತಕರ್ಣಿ=
ಶಕಾರಿ,
ವಿಂಧ್ಯ ಒಡೆಯ,
ಏಕ ಬ್ರಾಹ್ಮಣ,
ಶಾತವಾಹನ ಕುಲ ಪ್ರತಿಷ್ಠಾಪಕ
4) ವಶಿಷ್ಠ ಪುತ್ರ ಫುಲ್ ಮಾಯಿ=
ಆಂಧ್ರ ರಾಜ್ಯ
5) ಭಗೀರಥ ವರ್ಮ=
ಕದಂಬ ಕುಲ ಪ್ರಚನ್ನ ಜನ್ಮ ಮತ್ತು ಕುಂತಳಭುವಲ್ಲಭ.
6) ಕಾಕುತ್ಸವರ್ಮ=
ಕದಂಬ ಕುಟುಂಬ ಕುಲಭೂಷಣ.
ಧರ್ಮ ಪರಿಪಾಲಕ ( ತಾಳಗುಂದ ಶಾಸನದಲ್ಲಿ ವರ್ಣಿಸಲಾಗಿದೆ.)
7) ಮುರುಗೇಶ ವರ್ಮ=
ಪಲ್ಲವ ಪ್ರಲಯಾನಿಲ.
ಧರ್ಮರಾಯ
8) ದಡಿಗ=
ಬಾಣವಂಶವನದಾವಾನಲ.
ಧರ್ಮ ಮಹಾರಾಜ
9) ದುರ್ವಿನೀತ=
ಅವನಿತ ಸ್ಥರ ಪ್ರಜಾಲಯ.
ಅಹೀತ ಅನೀತ.
ಕಮಲೋಧರ,
ಧರ್ಮ ಮಹಾರಾಜಾಧಿರಾಜ
10) ಶ್ರೀಪುರುಷ=
ರಾಜಕೇಶ್ವರಿ,
ಪೆರ್ಮಾಡಿ,
ಶ್ರೀವಲ್ಲಭ,
ಕೊಂಗಣಿ ಮತ್ತರಸ.
ಭೀಮ ಕೋಪ,
11) 2ನೇ ಶಿವಮಾರ=
ಸೈಗೊಟ್ಟ ಶಿವಮಾರ,
12) 2ನೇ ಬೂತುಗ=
ಮಹಾರಾಜಾಧಿರಾಜ,
13) ಚಾವುಂಡರಾಯ=
ಸಮರ ಪರಶುರಾಮ,
ಸತ್ಯ ವಿಧಿಸ್ಟಿಕ
14) 1ನೇ ಕೀರ್ತಿವರ್ಮ=
ಪೃಥ್ವಿ ವಲ್ಲಭ,
ರಣವಿಕ್ರಮ,
ವಾತಾಪ್ಯ ಪ್ರಥಮ ವಿಧಿಕಾ
15) ಮಂಗಳೇಶ=
ಚಾಲುಕ್ಯ ಕಲೆಯ ಪಿತಾಮಹ,
ರಣ ವಿಕ್ರಂತ,
ಶ್ರೀ ಪೃಥ್ವಿ ವಲ್ಲಭ,
16) ಇಮ್ಮಡಿ ಪುಲಿಕೇಶಿ= ದಕ್ಷಿಣಪತೇಶ್ವರ,
ಸತ್ಯಾಶ್ರಯ,
ಪರಮೇಶ್ವರ,
ಪೃಥ್ವಿ ವಲ್ಲಭ,
ಭಟ್ಟಾರಿಕಾ,
17) 1ನೇ ವಿಕ್ರಮಾದಿತ್ಯ=
ರಣ ರಸಿಕ,
ಅನಿವಾರಿತ.
18) ವಿನಯಾದಿತ್ಯ=
ಯುದ್ಧಮಲ್ಲ
19) 2ನೇ ವಿಕ್ರಮಾದಿತ್ಯ=
ಕಂಚಿಗೊಂಡ
20) ದಂತಿದುರ್ಗ=
ವೈರಮೇಘ,
ಸಹಸ್ರತುಂಗ.
21) ದ್ರುವ=
ದಾರಾವರ್ಷ,
ನರೇಂದ್ರ ದೇವ,
ಕಾಳ ವಲ್ಲಭ,
ಶ್ರೀವಲ್ಲಭ,
22) 3ನೇ ಗೋವಿಂದ=
ಜಗತ್ತುಂಗ.
ಪ್ರಭೂತ ವರ್ಷ,
ಶ್ರೀ ವಲ್ಲಭ,
ಕೀರ್ತಿನಾರಾಯಣ
23) ಅಮೋಘವರ್ಷ ನೃಪತುಂಗ=
ನೃಪತುಂಗ,
ಅತಿಶಯ ದಳ,
ವೀರನಾರಾಯಣ,
ರಟ್ಟ ಮಾರ್ತಾಂಡ
24) 2ನೇ ಕೃಷ್ಣ=
ಶ್ರೀ ವಲ್ಲಭ,
ಅಕಾಲ ವರ್ಷ,
ಶುಭತುಂಗ
25) 3ನೇ ಇಂದ್ರ= ನಿತ್ಯ ವರ್ಷ,
ಕೀರ್ತಿನಾರಾಯಣ,
ರಟ್ಟ ಕಂದರ್ಪ
26) 3ನೇ ಕೃಷ್ಣ=
ಅಕಾಲ ವರ್ಷ,
ಶ್ರೀವಲ್ಲಭ
27) 2ನೇ ತೈಲಪ=
ಗೂರ್ಜರ ಭಯಜ್ವರ
28) ಸತ್ಯಾಶ್ರಯ ಇರುವ ಭೇ ಡಂಗ=
ಅಕಳಂಕ ಚರಿತ,
ಇರುವ ಭೇಡಂಗಿ
29) 2ನೇ ಜಯಸಿಂಹ=
ಜಗದೇಕಮಲ್ಲ,
ಮಲ್ಲಿಕಾ ಮೋದ,
ವಿಕ್ರಮ ಸಿಂಹ,
30) ಸೋಮೇಶ್ವರ-1=
ಅಹವ ಮಲ್ಲ,
ತ್ರೈಲೋಕ್ಯ ಮಲ್ಲ
31) 6ನೇ ವಿಕ್ರಮಾದಿತ್ಯ=
ತ್ರಿಭುವನಮಲ್ಲ,
ಪೆರ್ಮಾಡಿದೇವ
31) ಸಳ =
ಮಳೆರೊಳ್ ಗಂಡ
32) ವಿಷ್ಣುವರ್ಧನ್=
ಮಹಾಮಂಡಳೇಶ್ವರ,
ಚಾಲುಕ್ಯ ಮಣಿ ಮಾಂಡಲಿಕ ಚೂಡಾಮಣಿ,
ತಲಕಾಡುಗೊಂಡ.
33) 2ನೇ ಬಲ್ಲಾಳ=
ಗಂಡಭೇರುಂಡ( ಈ ಬಿರುದು ಪಡೆದ ಮೊದಲ ಕನ್ನಡದ ರಾಜ)
34) ಒಂದನೇ ಹರಿಹರ=
ಭಾಷೆಗೆ ತಪ್ಪದ ರಾಯರ ಗಂಡ,
ಮಹಾರಾಜಾಧಿರಾಜ,
ಪರಮೇಶ್ವರ,
ಮಹಾಮಂಡಲೇಶ್ವರ,
35) ಎರಡನೇ ಹರಿಹರ =
ವಿದ್ಯಾ ವಿಲಾಸ
36) ಎರಡನೇ ದೇವರಾಯ=
ಪ್ರೌಢದೇವರಾಯ, ಪ್ರತಾಪ ದೇವರಾಯ, ಗಜಬೇಂಟೆಕಾರ, ದಕ್ಷಿಣಾಪಥದ ಚಕ್ರವರ್ತಿ,
37) ಕೃಷ್ಣದೇವರಾಯ=
ಕನ್ನಡ ರಾಜ್ಯ ರಮಾರಮಣ,
ಕವಿಪುಂಗವ,
ಮನು ಭಯಂಕರ,
ಕರ್ನಾಟಕ ಅಂದ್ರಬೋಜ,
ಯಮನ ರಾಜ್ಯ ಪ್ರತಿಷ್ಠಾಪನಾಚಾರ್ಯ.
0 Comments