ದೆಹಲಿ ಸುಲ್ತಾನರ ಇತಿಹಾಸ

===== ದೆಹಲಿ ಸುಲ್ತಾನರ ಇತಿಹಾಸ =====

ಗುಲಾಮಿ ಸಂತತಿಯ ಸ್ಥಾಪಕರು ಯಾರು?

A)ಇಲ್ತಮಷ್
B)ಬಲ್ಬನ್
C)ಐಬಕ್
D)ರಜಿಯಾಸುಲ್ತಾನ್

C✔️

ದೆಹಲಿಯನ್ನು ದೆಹಲಿ ಸುಲ್ತಾನರ ರಾಜಧಾನಿಯಾಗಿ ಮಾಡಿಕೊಂಡವರು ಯಾರು?

A) ಐಬಕ್
B)ಇಲ್ತಮಷ್
C)ಬಲ್ಬನ್
D)ಅಲ್ಲಾವುದ್ದೀನ್ ಖಿಲ್ಜಿ

B✔️

ಜಾಕತ್ ಎಂದರೆ?

A)ಹಿಂದೂಗಳ ಮೇಲೆ ಹೇರಿದ್ದ ಧಾರ್ಮಿಕ ತೆರಿಗೆ
B)ನೀರವಾರಿ ತೆರಿಗೆ
C)ಹುಲ್ಲುಗಾವಲು ತೆರಿಗೆ
D)ಮುಸ್ಲಿಮರ ಮೇಲೆ ಹೇರಿದ್ದ ಧಾರ್ಮಿಕ ತೆರಿಗೆ

D✔️

ದೆಹಲಿ ಸುಲ್ತಾನರ ಆಡಳಿತ ಘಟಕಗಳನ್ನು ಇಳಿಕೆ ಕ್ರಮದಲ್ಲಿ ತಿಳಿಸಿ

A)ಶಿಖ್,ಗ್ರಾಮ,ಪರಗಣ,ಇಖ್ತಾ
B)ಇಖ್ತಾ,ಷಿಖ್,ಪರಗಣ,ಗ್ರಾಮ
C)ಪರಗಣ,ಇಕ್ತಾ,ಶಿಖ್,ಗ್ರಾಮ
D)ಇಖ್ತಾ,ಪರಗಣ,ಶಿಖ್,ಗ್ರಾಮ

B✔️

ದೆಹಲಿಯ ಖ್ವಾತ-ಉಲ್-ಇಸ್ಲಾಂ ಮಸೀದಿ ನಿರ್ಮಿಸುವ ಮುನ್ನ ಅಲ್ಲಿ ಏನಿತ್ತು?

A)ವಿಷ್ಣು ದೇವಾಲಯ
B)ಜೈನ ದೇವಾಲಯ
C)ಶಿವಾ ದೇವಾಲಯ
D)ಬೌದ್ಧ ದೇವಾಲಯ

A✔️

ಇವುಗಳಲ್ಲಿ ದೆಹಲಿ ಸುಲ್ತಾನರ ಆಳ್ವಿಕೆಗೆ ಒಳಗಾಗದ ರಾಜ್ಯ ಯಾವುದು?

A)ಜೌನಪುರ
B)ಮಾಳ್ವಾ
C)ಬಂಗಾಳ
D)ಕಾಶ್ಮೀರ

D✔️

ಪದ್ಮವತ್ ಕೃತಿಯನ್ನು ಬರೆದವರು ಯಾರು?

A)ಫಿರ್ದೊಸಿ
B)ಮಲ್ಲಿಕ್ ಮಹಮ್ಮದ್ ಜೈಸಿ
C)ಅಮೀರ್ ಖುಸ್ರು
D)ತುಳಸಿದಾಸ್

B✔️

'ದೇವಗಿರಿಗೆ ರಾಜಧಾನಿ ವರ್ಗಾವಣೆಯು ಒಂದು ಶಕ್ತಿಯ ಅಪವ್ಯಯ' ಎಂದು ಹೇಳಿರುವ ವಿದ್ವಾಂಸ ಯಾರು?

A)ಲೇನ್ ಪೋಲ್
B)ಇ.ಥಾಮ್ಸನ್
C)ಈಶ್ವರಿ ಪ್ರಸಾದ್
D)ಜಿಯಾವುದ್ದಿನ್ ಬರೊನಿ

A✔️

ರಾಜತರಂಗಿಣಿಯ ಕೃತಿಯ ಕರ್ತೃ ಯಾರು?

A)ಬಿಲ್ಹಣ
B)ಕಲ್ಹಣ
C)ಜೈನ್-ಉಲ್-ಅಬೇರಿಯನ್
D)ವಿಜ್ಞಾನೇಶ್ವರ

B✔️

ದೆಹಲಿ ಸುಲ್ತಾನರ ಆಳ್ವಿಕೆ ಕಾಲ?

A)ಕ್ರಿ.ಶ ೧೦೦೮-೧೫೨೬
B)------1192-1556
C)------1206-1526
D)------೧೨೦೬-೧೪೮೫

C✔️

ದೆಹಲಿಯನ್ನಾಳಿದ ಒಟ್ಟು ಸುಲ್ತಾನ ಸಂತತಿಗಳು ಎಷ್ಟು?

A)೪
B)6
C)೩
D)೫

D✔️

ದೆಹಲಿಯನ್ನಾಳಿದ ಸುಲ್ತಾನ ಸಂತತಿಗಳ ಸರಿಯಾದ ಅನುಕ್ರಮ ಆರಿಸಿ

A)ಗುಲಾಮಿ ಸಂತತಿ,ಖಿಲ್ಜಿ,ಲೂದಿ,ತುಘಲಕ್,ಸೈಯದ್,

B)ಗುಲಾಮಿ,ತುಘಲಕ್,ಖಿಲ್ಜಿ,ಸೈಯದ್,ಲೂದಿ

C)ಗುಲಾಮಿ,ಖಿಲ್ಜಿ,ತುಘಲಕ್,ಸೈಯದ್,ಲೂದಿ

D)ಖಿಲ್ಜಿ,ಗುಲಾಮಿ,ತುಘಲಕ್,ಸೈಯದ್,ಲೂದಿ

C✔️

ಲಾಕ್ ಭಕ್ಷ್ ಎಂದು ಹೆಸರಾದ ದೆಹಲಿ ಸುಲ್ತಾನ ಯಾರು?

A)ಐಬಕ್
B)ನಾಸಿರುದ್ದಿನ್
C)ಮಹಮ್ಮದ್ ತುಘಲಕ್
D)ಬಲ್ಬನ್

A✔️

ತುಘಲಕ್ ನಾಮ ಬರೆದವರು ಯಾರು?

A)ಬರೊನಿ
B)ಷಿರಾಜ್ ಅಫಿಫ್
C)ಅಮೀರ್ ಖುಸ್ರೊ
D)ಇಸಾಮಿ

C✔️

ಮುಸ್ಲಿಮರು ಕೊಡುತ್ತಿದ್ದ ಧಾರ್ಮಿಕ ತೆರಿಗೆ ಯಾವುದು?

A)ಉಷರ್
B)ಜಾಕತ್
C)ಖಮ್ಸ
D)ಖರಜ್

B✔️

ಬಡಬಗ್ಗರಿಗೆ ಸಹಾಯ ಮಾಡಲು ದಿವಾನ್ ಇ ಖೈರತ್ ಎಂಬ ಇಲಾಖೆಯನ್ನು ಸ್ಥಾಪಿಸಿದ ದೆಹಲಿ ಸುಲ್ತಾನ್ ಯಾರು?

A)ಫಿರೋಜ್ ಷಾ ತುಘಲಕ್
B)ಮಹಮ್ಮದ್ ಬಿನ್ ತುಘಲಕ್
C)ಅಲ್ಲಾವುದ್ದೀನ್ ಖಿಲ್ಜಿ
D)ಇಲ್ತಮಷ್

A✔️

ಲಾಲಗುಂಬಜ್ ಸ್ಥಾಪಕರು ಯಾರು?

A)ಇಬ್ರಾಹಿಂ ಅದಿಲ್ ಷಾ
B)ಸಿಂಕಂದರ್ ಲೂದಿ
C)ಬಲ್ಬನ್
D)ಮಹಮ್ಮದ್ ತುಘಲಕ್ ಷಾ

D✔️

ದಿವಾನ್ ಇ ಕೋಹಿ ಎಂಬ ಕೃಷಿ ಇಲಾಖೆಯನ್ನು ಸ್ಥಾಪಿಸಿದವರು ಯಾರು?

A)ಅಲ್ಲಾವುದ್ದೀನ್ ಖಿಲ್ಜಿ
B)ಮಹಮ್ಮದ್ ಬಿನ್ ತುಘಲಕ್
C)ಫಿರೋಜ್ ಷಾ ತುಘಲಕ್
D)ಇಲ್ತಮಷ್

B✔️

ತುರ್ಕಾನ್-ಇ-ಚಹಲ್ಗಾನಿ ಎಂಬ ಸುಪ್ರಸಿದ್ಧ ತುರ್ಕಿ ಸರದಾರರ ಕೂಟವನ್ನು ರಚಿಸಿದವರು ಯಾರು?

A)ಬಲ್ಬನ್
B)ಅಲ್ಲಾವುದ್ದೀನ್
C)ಇಲ್ತಮಷ್
D)ಮಹಮ್ಮದ್ ಬಿನ್ ತುಘಲಕ್

C✔️

ದಾರ್-ಉಲ್-ಷಫಾ ಎಂಬುವುದು ಒಂದು?

A)ಒಂದು ಮಸೀದಿ
B)ಒಂದು ವೈದ್ಯಾಲಯ
C)ಒಂದು ಗ್ರಂಥಾಲಯ
D)ಒಂದು ಮದರಸ

B✔️

ಮಂಗೋಲರೊಂದಿಗೆ ಯುದ್ದದಲ್ಲಿ ಹತನಾದ ಅಲ್ಲಾವುದ್ದೀನ್ ಖಿಲ್ಜಿಯ ದಂಡನಾಯಕ ಯಾರು?

A)ಉಲ್ಲೊಖಾನ್
B)ಜಾಫರ್ ಖಾನ್
C)ಮಲ್ಲಿಕಾಫರ್
D)ನಸರತ್ ಖಾನ್

B✔️

ಜಿಜಿಯಾ ಕಂದಾಯವನ್ನು ವಿಧಿಸಲು ಸುಲ್ತಾನರು ಹಿಂದುಗಳನ್ನು ಎಷ್ಟು ಭಾಗಗಳಾಗಿ ವಿಂಗಡಿಸಿದ್ದರು?

A)೬
B)೪
C)೩
D)೫

C✔️

ಆಗ್ರಾ ನಗರವನ್ನು ಸ್ಥಾಪಿದವರು ಯಾರು?

A)ಸಿಕಂದರ್ ಲೋದಿ
B)ಇಬ್ರಾಹಿಂ ಲೋದಿ
C)ಮಹಮ್ಮದ್ ಲೊದಿ
D)ಅಕ್ಬರ್

A✔️

ಮಜ್ಲಿಸ್-ಇ-ಖಾಸ್ ಪದದ ಅರ್ಥವು?

A)ಆಡಳಿತ ಘಟಕ
B)ನಂಬಿಕಾರ್ಹ ಸಮಿತಿ
C)ಗ್ರಾಮ ಮುಖಂಡ
D)ಗೂಢಚಾರಿ ಸಂಘಟನೆ

B👆

ಈ ಕೆಳಗಿನವರಲ್ಲಿ ಯಾರು ನವರೋಜ್ ಉತ್ಸವವನ್ನು ಪರಿಚಯಿಸಿದರು?

A)ಬಲ್ವನ್
B)ಇಲ್ತಮಷ್
C)ಫಿರೋಜ್ ಷಾ ತುಘಲಕ್
D)ಅಲ್ಲಾವುದ್ದೀನ್ ಖಿಲ್ಜಿ

A✔️

ದೆಹಲಿ ಸುಲ್ತಾನರ ಕಾಲದಲ್ಲಿ ಕಂದಾಯ ದಾಖಲೆ ಇಡುತಿದ್ದ ಅಧಿಕಾರಿ ಯಾರು?

A)ಅಮಿರ್ ಕೊಹಿ
B)ಮಜುಮ್ ದಾರ್
C)ಮಸ್ತಾಕ್ ರಾಜ್
D)ದಿವಾನ್

B✔️

'ರಾಜನ ಕೀರಿಟದ ಪ್ರತಿಯೊಂದು ಮುತ್ತು ರೈತನ ಕಣ್ಣಿರಿನಿಂದ ಘನೀಭೂತ ರಕ್ತದ ಹನಿಗಳಗಿದ್ದಾವು' ಹೀಗೆಂದು ಹೇಳಿರುವ ವಿದ್ವಾಂಸ ಯಾರು?

A)ಅಮೀರ್ ಖುಸ್ರೊ
B)ಬರೋನಿ
C)ಇಬ್ನಬತುತ
D)ನಿಜಾಮುದ್ದಿನ್

B✔️

ಸಿಂಕಂದರ್-ಇ-ಸಾದಿ(೨ನೇ ಅಲೆಕ್ಸಾಂಡರ್) ಎಂಬ ಬಿರುದು ಪಡೆದ ದೆಹಲಿ ಸುಲ್ತಾನ ಯಾರು?

A)ಮಹಮ್ಮದ್ ಬಿನ್ ತುಘಲಕ್
B)ಅಲ್ಲಾವುದ್ದೀನ್ ಖಿಲ್ಜಿ
C)ಬಲ್ಬನ್
D)ಇಲ್ತಮಷ್

B✔️

ಈ ಕೆಳಗಿನ ಕಟ್ಟಡಗಳ ನಿರ್ಮಾಣ ಕಾಲದ ಕಾಲಾನುಕ್ರಮದಲ್ಲಿ ಆರಿಸಿ

1.ತುಘಲಕ್ ಬಾದ್
೨.ಲೂದಿ ತೋಟ
೩.ಕುತುಬ್ ಮಿನಾರ್
೪.ಫತೇಪುರ್ ಸಿಕ್ರಿ

A)2,4,3,1
B)4,3,2,1
C)3,1,2,4
D)1,3,2,4

C✔️

Post a Comment

0 Comments