ಸಾಮಾನ್ಯ ಜ್ಞಾನ
☘ ಪೂರ್ವ ರೋಮನ್ ಸಾಮ್ರಾಜ್ಯದ ರಾಜಧಾನಿ
- ಕಾನ್ಸ್ಟಾಂಟಿನೋಪಲ್
☘ ಯೂರೋಪಿನ ವ್ಯಾಪಾರದ ಹೆಬ್ಬಾಗಿಲು , ಅಂತರಾಷ್ಟ್ರೀಯ ಸರಕು ವಿನಿಮಯ ಕೇಂದ್ರ
- ಕಾನ್ಸ್ಟಾಂಟಿನೋಪಲ್
☘ ಅಟೋಮನ್ ಟರ್ಕರು ಕಾನ್ಸ್ಟಾಂಟಿನೋಪಲ್ ವಶಪಡಿಸಿಕೊಂಡ ವರ್ಷ
- 1453
☘ ನೀಲಿ ನೀರಿನ ನೀತಿ ಜಾರಿಗೆ ತರಲು ಕಾರಣ
- ಸಮುದ್ರದ ಮೇಲಿನ ಏಕಸ್ವಾಮ್ಯಕ್ಕಾಗಿ
☘ ಪೋರ್ಚುಗೀಸ್ ಸಾಮ್ರಾಜ್ಯದ ನಿಜವಾದ ಸ್ಥಾಪಕ
- ಅಲ್ಬುಕರ್ಕ್
☘ ಭಾರತದಲ್ಲಿ ಪೋರ್ಚುಗೀಸರ ಆಡಳಿತ ಕೇಂದ್ರ ( ರಾಜಧಾನಿ )
- ಗೋವಾ
☘ ಸೂರತ್ನಲ್ಲಿ ಇಂಗ್ಲಿಷರು ಮೊದಲ ಫ್ಯಾಕ್ಟರಿ ( ದಾಸ್ತಾನುಮಳಿಗೆ ) ತೆರೆಯಲು ಅನುಮತಿ ನೀಡಿದ ಮೊಗಲ್ ಸುಲ್ತಾನ
- ಜಹಂಗೀರ
☘ ಭಾರತದಲ್ಲಿ ಇಂಗ್ಲೀಷರ ರಾಜಧಾನಿ
- ಕಲ್ಕತ್ತ
☘ ಫ್ರೆಂಚ್ ಈಸ್ಟ್ ಇಂಡಿಯಾ ( 1664 ) ಕಂಪನಿಯ ಪ್ರಥಮ ವ್ಯಾಪಾರ ಕೋಠಿ
- ಸೂರತ್
☘ ಭಾರತದಲ್ಲಿ ಫ್ರೆಂಚ್ರ ರಾಜಧಾನಿ
- ಪುದುಚೇರಿ ( ಪಾಂಡಿಚೇರಿ )
☘ ದಕ್ಷಿಣ ಭಾರತದಲ್ಲಿ ಫ್ರೆಂಚ್ರ ಅಧಿಪತ್ಯ ಸ್ಥಾಪಿಸಲು ಹವಣಿಸಿದ ಫ್ರೆಂಚ್ ಅಧಿಕಾರಿ
- ಡೂಪ್ಲೆ
☘ ಮೊದಲ ಕರ್ನಾಟಕ್ ಯುದ್ಧ ಈ ಒಪ್ಪಂದದೊಂದಿಗೆ ಕೊನೆಗೊಂಡಿತು
- ಏಕ್ಸ್ - ಲಾ- ಚಾಪೆಲ್
☘ ಕರ್ನಾಟಿಕ್ ದ ರಾಜಧಾನಿ
- ಆರ್ಕಾಟ್
☘ ಎರಡನೆಯ ಕರ್ನಾಟಿಕ್ ಯುದ್ಧ ಈ ಒಪ್ಪಂದದೊಂದಿಗೆ ಕೊನೆಗೊಂಡಿತು
- ಪಾಂಡಿಚೇರಿ
☘ ಬ್ರಿಟಿಷರಿಗೆ ಬಂಗಾಳದಲ್ಲಿ ಮುಕ್ತ ವ್ಯಾಪಾರ ಮಾಡಲು ಅನುಮತಿ ನೀಡಿದ ಮೊಗಲ್ ದೊರೆ
- ಫಾರೂಕ ಶಿಯಾರ
☘ ಪ್ಲಾಸಿ ಕದನ ನಡೆದ ವರ್ಷ
- 1757 ಜೂನ್ 23
☘ ಬ್ರಿಟಿಷರಿಗೆ ಬಂಗಾಳದ ದಿವಾನಿ ಹಕ್ಕು ನೀಡಿದವರು
- 2 ಷಾ ಆಲಂ
☘ 1764 ರಲ್ಲಿ ಬಕ್ಸಾರ್ ಕದನದಲ್ಲಿ ಸಂಯುಕ್ತ ಸೈನ್ಯ ಸೋಲಿಸಿದವರು
- ಹೆಕ್ಟರ್ ಮನ್ರೋ
☘ 1765 ರಲ್ಲಿ ಬಂಗಾಳದಲ್ಲಿ ದ್ವಿ ಪ್ರಭುತ್ವ ಪದ್ಧತಿ ಜಾರಿಗೊಳಿಸಿದವನು
- ರಾಬರ್ಟ್ ಕ್ಲೈವ್
☘ ಸಿಖ್ಖರನ್ನು ಸಂಘಟಿಸಿದವರು
- ರಣಜಿತ್ ಸಿಂಗ್
☘ ಒಂದನೇ ಆಂಗ್ಲೋ ಮರಾಠ ಯುದ್ಧದ ಕೊನೆಗೆ ಆದ ಒಪ್ಪಂದ
- ಸಾಲ್ ಬಾಯ್
☘ ಸಹಾಯಕ ಸೈನ್ಯ ಪದ್ಧತಿ ಜಾರಿಗೊಳಿಸಿದವರು
- ಲಾರ್ಡ್ ವೆಲ್ಲೆಸ್ಲಿ ( 1798 )
☘ ಲಾರ್ಡ್ ವೆಲ್ಲೆಸ್ಲಿ ಸಹಾಯಕ ಸೈನ್ಯ ಪದ್ಧತಿ ಜಾರಿಗೆ ತರಲು ಕಾರಣ
- ಭಾರತೀಯ ರಾಜ್ಯಗಳನ್ನು ನಿಯಂತ್ರಿಸಲು
☘ ಸಹಾಯಕ ಸೈನ್ಯ ಪದ್ಧತಿ ಎಂದರೆ
- ಕಂಪನಿ ಮತ್ತು ಭಾರತೀಯ ರಾಜರ ನಡುವಿನ ಒಂದು ಸೈನಿಕ ಒಪ್ಪಂದ
☘ ಸಹಾಯಕ ಸೈನ್ಯ ಪದ್ಧತಿಗೆ ಸಹಿ ಹಾಕಿದ ಮೊದಲ ಸಂಸ್ಥಾನ
- ಹೈದರಾಬಾದ್
☘ 2 ನೇ ಆಂಗ್ಲೋ ಮರಾಠ ಯುದ್ಧಕ್ಕೆ ಕಾರಣ
- ಮರಾಠ ನಾಯಕರ ಆಂತರಿಕ ಸಂಘರ್ಷ
☘ 2 ನೇ ಆಂಗ್ಲೋ- ಮರಾಠ ಯುದ್ಧದ ಕೊನೆಗೆ ಆದ ಒಪ್ಪಂದ
- ಬೆಸ್ಸಿನ್
☘ ಸಹಾಯಕ ಸೈನ್ಯ ಪದ್ಧತಿಗೆ ಸಹಿ ಹಾಕಿದ ಮರಾಠ ಪೇಶ್ವ
- 2 ಬಾಜೀರಾವ್
☘ ಲಾರ್ಡ್ ವೆಲ್ಲೆಸ್ಲಿ ತನ್ನ ಹುದ್ದೆಗೆ ರಾಜೀನಾಮೆ ನೀಡಲು ಕಾರಣ
- ಯುದ್ಧಪ್ರಿಯ ನೀತಿಯಿಂದ ಕಂಪನಿಗೆ ಸಾಲದ ಹೊರೆ ಹೆಚ್ಚಳ
☘ ಲಾಹೋರ್ ಒಪ್ಪಂದದ ( 1846 ) ಪರಿಣಾಮ
- ಬ್ರಿಟಿಷ್ ರೆಸಿಡೆಂಟ್ನು ಪಂಜಾಬಿನ ನಿಜವಾದ ಆಡಳಿತಗಾರನಾದನು.
☘ ರೆಗ್ಯುಲೇಟಿಂಗ್ ( 1773 ) ಕಾಯ್ದೆಯ ಉದ್ದೇಶ
- ನಿಯಂತ್ರಣ ಹೇರುವುದು
☘ ಪೋರ್ಟ್ ವಿಲಿಯಂ ಕಾಲೇಜ್ ಸ್ಥಾಪನೆಯಾದ ಸ್ಥಳ
- ಕಲ್ಕತ್ತಾ
☘ ಹಿಂದೂಸ್ತಾನದಲ್ಲಿರುವ ಪ್ರತಿಯೊಬ್ಬ ಮೂಲ ನಿವಾಸಿಯೂ ಭ್ರಷ್ಟ ಎಂದು ಪ್ರತಿಪಾದಿಸಿದವರು
- ಕಾರ್ನ್ವಾಲೀಸ
☘ ವ್ಯವಸ್ಥಿತವಾದ ಪೋಲಿಸ್ ವಿಭಾಗ ಅಸ್ತಿತ್ವಕ್ಕೆ ತಂದವರು
- ಕಾರ್ನ್ ವಾಲೀಸ್
☘ ಬ್ರಿಟಿಷ್ ಸೈನ್ಯದಲ್ಲಿ ಭಾರತೀಯರಿಗೆ ಲಭಿಸುತ್ತಿದ್ದ ಅತ್ಯುನ್ನತ ಹುದ್ದೆ
- ಸುಬೇದಾರ್
☘ ದಿವಾನಿ ಅದಾಲತ್ , ಫೌಜದಾರಿ ಅದಾಲತ್ ನ್ಯಾಯಾಲಯ ಅಸ್ತಿತ್ವಕ್ಕೆ ತಂದವರು
- ವಾರನ್ ಹೇಸ್ಟಿಂಗ್ಸ್
☘ ಕಾನೂನು ಮತ್ತು ಸುವ್ಯವಸ್ಥೆ ಆಡಳಿತಕ್ಕೆ ಮುಖ್ಯ ಅಡಿಪಾಯವಾದ ಕಾಯ್ದೆ
- ಪೋಲಿಸ್ ಕಾಯ್ದೆ ( 1861 )
☘ ಖಾಯಂ ಜಮೀನ್ದಾರಿ ಪದ್ಧತಿ ಜಾರಿಗೆ ತಂದವರು
- ಕಾರ್ನ್ ವಾಲೀಸ್ ( 1793 )
☘ ಭಾರತದ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿ ಆಯ್ಕೆಯಾದವರು ?
- ಎಮ್ ನರಗುಂದ್ '
☘ಇತ್ತೀಚೆಗೆ ಚಾಲ್ತಿಯಲ್ಲಿರುವ ಕೆಲವು ವಿಧಗಳು
- CAA : Citizenship Amendment Act - 2019
- NPR : National Population Register
- NRC : National Register of Citizens
0 Comments