ಸಾಮಾನ್ಯ ಜ್ಞಾನ

ಸಾಮಾನ್ಯ ಜ್ಞಾನ



☘  ಪೂರ್ವ ರೋಮನ್ ಸಾಮ್ರಾಜ್ಯದ ರಾಜಧಾನಿ 
- ಕಾನ್ಸ್ಟಾಂಟಿನೋಪಲ್ 

☘ ಯೂರೋಪಿನ ವ್ಯಾಪಾರದ ಹೆಬ್ಬಾಗಿಲು , ಅಂತರಾಷ್ಟ್ರೀಯ ಸರಕು ವಿನಿಮಯ ಕೇಂದ್ರ
 -  ಕಾನ್ಸ್ಟಾಂಟಿನೋಪಲ್ 

☘ ಅಟೋಮನ್ ಟರ್ಕರು ಕಾನ್‌ಸ್ಟಾಂಟಿನೋಪಲ್ ವಶಪಡಿಸಿಕೊಂಡ ವರ್ಷ 
-  1453

☘ ನೀಲಿ ನೀರಿನ ನೀತಿ ಜಾರಿಗೆ ತರಲು ಕಾರಣ
-  ಸಮುದ್ರದ ಮೇಲಿನ ಏಕಸ್ವಾಮ್ಯಕ್ಕಾಗಿ

☘ ಪೋರ್ಚುಗೀಸ್ ಸಾಮ್ರಾಜ್ಯದ ನಿಜವಾದ ಸ್ಥಾಪಕ  
-  ಅಲ್ಬುಕರ್ಕ್

☘ ಭಾರತದಲ್ಲಿ ಪೋರ್ಚುಗೀಸರ ಆಡಳಿತ ಕೇಂದ್ರ ( ರಾಜಧಾನಿ ) 
-  ಗೋವಾ

☘ ಸೂರತ್‌ನಲ್ಲಿ ಇಂಗ್ಲಿಷರು ಮೊದಲ ಫ್ಯಾಕ್ಟರಿ ( ದಾಸ್ತಾನುಮಳಿಗೆ ) ತೆರೆಯಲು ಅನುಮತಿ ನೀಡಿದ ಮೊಗಲ್ ಸುಲ್ತಾನ 
-  ಜಹಂಗೀರ 

☘ ಭಾರತದಲ್ಲಿ ಇಂಗ್ಲೀಷರ ರಾಜಧಾನಿ  
-  ಕಲ್ಕತ್ತ 

☘ ಫ್ರೆಂಚ್ ಈಸ್ಟ್ ಇಂಡಿಯಾ ( 1664 ) ಕಂಪನಿಯ ಪ್ರಥಮ ವ್ಯಾಪಾರ ಕೋಠಿ
- ಸೂರತ್ 

☘ ಭಾರತದಲ್ಲಿ ಫ್ರೆಂಚ್ರ ರಾಜಧಾನಿ 
-  ಪುದುಚೇರಿ ( ಪಾಂಡಿಚೇರಿ )

☘ ದಕ್ಷಿಣ ಭಾರತದಲ್ಲಿ ಫ್ರೆಂಚ್‌ರ ಅಧಿಪತ್ಯ ಸ್ಥಾಪಿಸಲು ಹವಣಿಸಿದ ಫ್ರೆಂಚ್ ಅಧಿಕಾರಿ
 - ಡೂಪ್ಲೆ 

☘ ಮೊದಲ ಕರ್ನಾಟಕ್ ಯುದ್ಧ ಈ ಒಪ್ಪಂದದೊಂದಿಗೆ ಕೊನೆಗೊಂಡಿತು 
-  ಏಕ್ಸ್ - ಲಾ- ಚಾಪೆಲ್

☘ ಕರ್ನಾಟಿಕ್ ದ ರಾಜಧಾನಿ 
- ಆರ್ಕಾಟ್

☘ ಎರಡನೆಯ ಕರ್ನಾಟಿಕ್ ಯುದ್ಧ ಈ ಒಪ್ಪಂದದೊಂದಿಗೆ ಕೊನೆಗೊಂಡಿತು 
- ಪಾಂಡಿಚೇರಿ

☘ ಬ್ರಿಟಿಷರಿಗೆ ಬಂಗಾಳದಲ್ಲಿ ಮುಕ್ತ ವ್ಯಾಪಾರ ಮಾಡಲು ಅನುಮತಿ ನೀಡಿದ ಮೊಗಲ್ ದೊರೆ
- ಫಾರೂಕ ಶಿಯಾರ 

☘ ಪ್ಲಾಸಿ ಕದನ ನಡೆದ ವರ್ಷ 
- 1757 ಜೂನ್ 23 

☘ ಬ್ರಿಟಿಷರಿಗೆ ಬಂಗಾಳದ ದಿವಾನಿ ಹಕ್ಕು ನೀಡಿದವರು 
- 2 ಷಾ ಆಲಂ

☘ 1764 ರಲ್ಲಿ ಬಕ್ಸಾರ್ ಕದನದಲ್ಲಿ ಸಂಯುಕ್ತ ಸೈನ್ಯ ಸೋಲಿಸಿದವರು 
-  ಹೆಕ್ಟರ್ ಮನ್ರೋ

☘ 1765 ರಲ್ಲಿ ಬಂಗಾಳದಲ್ಲಿ ದ್ವಿ ಪ್ರಭುತ್ವ ಪದ್ಧತಿ ಜಾರಿಗೊಳಿಸಿದವನು 
- ರಾಬರ್ಟ್ ಕ್ಲೈವ್

☘ ಸಿಖ್ಖರನ್ನು ಸಂಘಟಿಸಿದವರು 
-  ರಣಜಿತ್ ಸಿಂಗ್ 

☘ ಒಂದನೇ ಆಂಗ್ಲೋ ಮರಾಠ ಯುದ್ಧದ ಕೊನೆಗೆ ಆದ ಒಪ್ಪಂದ 
-  ಸಾಲ್ ಬಾಯ್

☘ ಸಹಾಯಕ ಸೈನ್ಯ ಪದ್ಧತಿ ಜಾರಿಗೊಳಿಸಿದವರು 
- ಲಾರ್ಡ್ ವೆಲ್ಲೆಸ್ಲಿ ( 1798 )

☘ ಲಾರ್ಡ್ ವೆಲ್ಲೆಸ್ಲಿ ಸಹಾಯಕ ಸೈನ್ಯ ಪದ್ಧತಿ ಜಾರಿಗೆ ತರಲು ಕಾರಣ 
-  ಭಾರತೀಯ ರಾಜ್ಯಗಳನ್ನು ನಿಯಂತ್ರಿಸಲು

☘  ಸಹಾಯಕ ಸೈನ್ಯ ಪದ್ಧತಿ ಎಂದರೆ 
-  ಕಂಪನಿ ಮತ್ತು ಭಾರತೀಯ ರಾಜರ ನಡುವಿನ ಒಂದು ಸೈನಿಕ ಒಪ್ಪಂದ 

☘ ಸಹಾಯಕ ಸೈನ್ಯ ಪದ್ಧತಿಗೆ ಸಹಿ ಹಾಕಿದ ಮೊದಲ ಸಂಸ್ಥಾನ 
-  ಹೈದರಾಬಾದ್ 

☘ 2 ನೇ ಆಂಗ್ಲೋ ಮರಾಠ ಯುದ್ಧಕ್ಕೆ ಕಾರಣ 
-  ಮರಾಠ ನಾಯಕರ ಆಂತರಿಕ ಸಂಘರ್ಷ

☘ 2 ನೇ ಆಂಗ್ಲೋ- ಮರಾಠ ಯುದ್ಧದ ಕೊನೆಗೆ ಆದ ಒಪ್ಪಂದ 
- ಬೆಸ್ಸಿನ್ 

☘ ಸಹಾಯಕ ಸೈನ್ಯ ಪದ್ಧತಿಗೆ ಸಹಿ ಹಾಕಿದ ಮರಾಠ ಪೇಶ್ವ 
- 2 ಬಾಜೀರಾವ್ 

☘ ಲಾರ್ಡ್ ವೆಲ್ಲೆಸ್ಲಿ ತನ್ನ ಹುದ್ದೆಗೆ ರಾಜೀನಾಮೆ ನೀಡಲು ಕಾರಣ 
-  ಯುದ್ಧಪ್ರಿಯ ನೀತಿಯಿಂದ ಕಂಪನಿಗೆ ಸಾಲದ ಹೊರೆ ಹೆಚ್ಚಳ 

☘ ಲಾಹೋರ್ ಒಪ್ಪಂದದ ( 1846 ) ಪರಿಣಾಮ 
-  ಬ್ರಿಟಿಷ್ ರೆಸಿಡೆಂಟ್‌ನು ಪಂಜಾಬಿನ ನಿಜವಾದ ಆಡಳಿತಗಾರನಾದನು.

☘ ರೆಗ್ಯುಲೇಟಿಂಗ್ ( 1773 ) ಕಾಯ್ದೆಯ ಉದ್ದೇಶ 
-  ನಿಯಂತ್ರಣ ಹೇರುವುದು 

☘ ಪೋರ್ಟ್ ವಿಲಿಯಂ ಕಾಲೇಜ್ ಸ್ಥಾಪನೆಯಾದ ಸ್ಥಳ 
-  ಕಲ್ಕತ್ತಾ

☘ ಹಿಂದೂಸ್ತಾನದಲ್ಲಿರುವ ಪ್ರತಿಯೊಬ್ಬ ಮೂಲ ನಿವಾಸಿಯೂ ಭ್ರಷ್ಟ ಎಂದು ಪ್ರತಿಪಾದಿಸಿದವರು 
-  ಕಾರ್ನ್‌ವಾಲೀಸ 

☘ ವ್ಯವಸ್ಥಿತವಾದ ಪೋಲಿಸ್ ವಿಭಾಗ ಅಸ್ತಿತ್ವಕ್ಕೆ ತಂದವರು 
- ಕಾರ್ನ್ ವಾಲೀಸ್

☘ ಬ್ರಿಟಿಷ್ ಸೈನ್ಯದಲ್ಲಿ ಭಾರತೀಯರಿಗೆ ಲಭಿಸುತ್ತಿದ್ದ ಅತ್ಯುನ್ನತ ಹುದ್ದೆ 
- ಸುಬೇದಾರ್

☘  ದಿವಾನಿ ಅದಾಲತ್ , ಫೌಜದಾರಿ ಅದಾಲತ್ ನ್ಯಾಯಾಲಯ ಅಸ್ತಿತ್ವಕ್ಕೆ ತಂದವರು 
- ವಾರನ್ ಹೇಸ್ಟಿಂಗ್ಸ್ 

☘ ಕಾನೂನು ಮತ್ತು ಸುವ್ಯವಸ್ಥೆ ಆಡಳಿತಕ್ಕೆ ಮುಖ್ಯ ಅಡಿಪಾಯವಾದ ಕಾಯ್ದೆ 
-  ಪೋಲಿಸ್ ಕಾಯ್ದೆ ( 1861 ) 

☘ ಖಾಯಂ ಜಮೀನ್ದಾರಿ ಪದ್ಧತಿ ಜಾರಿಗೆ ತಂದವರು 
- ಕಾರ್ನ್ ವಾಲೀಸ್ ( 1793 )

☘ ಭಾರತದ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿ ಆಯ್ಕೆಯಾದವರು ?
-  ಎಮ್   ನರಗುಂದ್ ' 

☘ಇತ್ತೀಚೆಗೆ ಚಾಲ್ತಿಯಲ್ಲಿರುವ ಕೆಲವು ವಿಧಗಳು 
- CAA : Citizenship Amendment Act - 2019 
- NPR : National Population Register
- NRC : National Register of Citizens

Post a Comment

0 Comments